Breaking News

ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಬಾಂಧವ್ಯ ದಿನಾಚರಣೆ

ಮಂಗಳೂರಿನ ಕುಲಶೇಖರ ಸಮೀಪದ ಪಾಲ್ದನೆ ಸಂತ ತೆರೆಸಾ ಚರ್ಚಿನ ವಾರ್ಷಿಕೋತ್ಸವ ಅ.20 ರಂದು ನಡೆಯಲಿದೆ. ಆ ಪ್ರಯುಕ್ತ ಬಾಂಧವ್ಯ ದಿನ‌ ಆಚರಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವನ್ನು ಪ್ರಾಧ್ಯಾಪಕ ಫಾ. ಮ್ಯಾಕ್ಸಿಂ ಡಿಸೋಜ ವಹಿಸಿದ್ದರು. ಸಮಾನತೆ, ಒಗ್ಗಟ್ಟು, ಧನ್ಯತಾ ಭಾವನೆ, ಇತರರಿಗೆ ಒಳಿತು ಆಶಿಸುವ ವಿಚಾರಧಾರೆಗಳ ಕುರಿತು ಸಂದೇಶ ಸಾರಲಾಯಿತು.

Follow us on Social media

About the author