Breaking News

ಮಂಜೇಶ್ವರ: ಸಂಬಂಧಿಯಿಂದಲೇ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ಮಂಜೇಶ್ವರ : ಸಂಬಂಧಿಕನಿಂದಲೇ ನಾಲ್ವರನ್ನು ಹತ್ಯೆಗೈದ ಘಟನೆ ಮಂಜೇಶ್ವರದ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ನಡೆದಿದೆ.

ಬಾಬು , ವಿಠಲ, ಸದಾಶಿವ, ದೇವಕಿ ಸೇರಿದಂತೆ ನಾಲ್ವರ ಕೊಲೆ ನಡೆದಿದೆ. ಸಂಬಂಧಿಕನಾದ ಉದಯ ಎಂಬಾತ ಕೃತ ಎಸಗಿದ ಆರೋಪಿಯಾಗಿದ್ದಾನೆ. ಆತ ಮಾನಸಿಕ ಅಸ್ವಸ್ಥ ನೆಂಬ ಮಾಹಿತಿ ಲಭ್ಯವಾಗಿದೆ.

ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Follow us on Social media

About the author