Breaking News

ತಿರುವನಂತಪುರಂ : ವಿದೇಶಕ್ಕೆ ತೆರಳಲು ಸಾಲ ಮಾಡಿದ್ದ ಆಟೋ ಚಾಲಕನಿಗೆ ಒಲಿದ 25 ಕೋಟಿ ರೂ. ಲಾಟರಿ

ತಿರುವನಂತಪುರಂ : ಆರ್ಥಿಕ ಸಂಕಷ್ಟದಲ್ಲಿದ್ದ ಹಾಗೂ ವಿದೇಶಕ್ಕೆ ತೆರಳಲು ಸಾಲ ಮಾಡಿದ್ದ ಆಟೋ ಚಾಲಕನಿಗೆ ಓಣಂ ಲಾಟರಿ ಡ್ರಾದಲ್ಲಿ ಬರೊಬ್ಬರಿ 25 ಕೋಟಿ ರೂ. ಒಲಿದಿದೆ.

  • ಅನುಪ್‌ ಎಂಬ ಯುವಕ ಮಲ್ಯಾಷ್ಯಕ್ಕೆ ಹೋಗಲು ಸಾಲ ಮಾಡಿದ್ದು, ಇದೇ ವೇಳೆಗೆ 25 ಕೋಟಿ ಲಾಟರಿ ಹಣ ಬಂದಿದೆ.ಇನ್ನು ಈ ಬಾರಿ ಓಣಂ ಲಾಟರಿ ಬಹುಮಾನದ ಹಣವನ್ನ ಹೆಚ್ಚಿಸಲಾಗಿದ್ದು, ಮೊದಲು 12 ಕೋಟಿ ಇದ್ದ ಬಹುಮಾನದ ಹಣವನ್ನ 25 ಕೋಟಿಗೆ ಹೆಚ್ಚಿಸಲಾಗಿತ್ತು.25 ಕೋಟಿ ಬಹುಮಾನದ ಹಣ ಪಡೆದಿರುವ ಅನೂಪ್‌ ಮನೆ ಕಟ್ಟಿಸುವುದು ಹಾಗೂ ಸಾಲ ತೀರಿಸಿ ಜೀವನವನ್ನ ಕಟ್ಟಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Follow us on Social media

About the author