Breaking News

ಕಾರ್ಕಳ: ರಸ್ತೆ ಅಘಘಾತ – ವೃದ್ಧೆ ಮೃತ್ಯು

ಕಾರ್ಕಳ : ಅಕ್ಷರಾಬ್ಯಾಸಕ್ಕೆ ಶೃಂಗೇರಿಗೆ ತೆರಳುತ್ತಿದ್ದಾಗ ಸಂಭವಿಸದ ರಸ್ತೆ ಅಘಘಾತ ಕಾರಿನಲ್ಲಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಾಳ ಎಸ್.ಕೆ ಬಾರ್ಡರ್‌ನಲ್ಲಿ ಸ೦ಭವಿಸಿದೆ.

ಕಾಬೆಟ್ಟು ನಿವಾಸಿ ಶಾಲಿನಿ ಎಂಬವರ ತಾಯಿ ಅಮ್ಮಣ್ಣಿ, ಮಗಳು ಪ್ರತಿಮಾ ಹಾಗೂ ಮೂವರು ಮಕ್ಕಳೊಂದಿಗೆ ಮಕ್ಕಳ ಅಕ್ಷರ ಅಭ್ಯಾಸ ಮಾಡಿಸಲೆಂದು ಶೃಂಗೇರಿ ಕ್ಷೇತ್ರಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ಮಗುಚಿ ಬಿದ್ದಿದ್ದು ಅಮ್ಮಣ್ಣಿ ಮೃತಪಟ್ಟಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

Follow us on Social media

About the author