ಬ್ರಹ್ಮಾವರ: ರೈಲಿಗೆ ತಲೆಕೊಟ್ಟು ಆತ್ಮಹ*ತ್ಯೆ by newskaravali | Posted on March 18, 2025March 18, 2025 ಬ್ರಹ್ಮಾವರ: 38ನೇ ಕಳ್ತೂರು ಗ್ರಾಮದ ಸುಜಯ ಪೂಜಾರಿ ಅವರು ಚಾಂತಾರು ಹಾಲು ಡೇರಿ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯಲ್ಲಿ ಮೃತದೇಹ ಛಿದ್ರವಾಗಿದೆ. ಮೃತರು ವಿವಾಹಿತರಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Follow us on Social media