Breaking News

ತಿರುಪತಿ ನಂತರ ಈಗ ಶಬರಿಮಲೆ ದೇವಾಲಯ ಮಂಡಳಿ ಮನವಿ..!

ತಿರುವನಂತಪುರ : ಕೊರೋನ ವೈರಾಣು ಸೋಂಕಿನ ಕಾರಣ ಭಕ್ತರು ಶಬರಿಮಲೆ ದೇವಾಲಯಕ್ಕೆ ಬರಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದೆ.
ತಿರುಪತಿ ನಂತರ ಈಗ ಶಬರಿಮಲೆ ದೇವಸ್ಥಾನ ಸರದಿ ಬಂದಿದೆ ಕರೋನ ಬೀತಿ ಯ ಕಾರಣ ಭಕ್ತರು ಇರುವುದೇ ಕ್ಷೇಮ.!!
ಮಾಧ್ಯಮಗಳೊಂದಿಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಎನ್. ವಾಸು, ತಿಂಗಳ ಪೂಜೆಗಾಗಿ ಬಾಗಿಲು ತೆರೆಯುವಾಗ ಶಬರಿಮಲೆಗಾಗಿ ಬರಬೇಡಿ . ಒಂದು ವೇಳೆ ಈ ಬಗ್ಗೆ ತಿಳಿಯದೆ ಯಾರಾದರೂ ಆಗಮಿಸಿದರೆ, ಅವರನ್ನು ದೇವಾಲಯಕ್ಕೆ
ತೆರಳುವುದನ್ನು ತಡೆಯಲಾಗುವುದೆ ಎಂಬ ಬಗ್ಗೆ ನಾವು ನಿರ್ದಾರ ಮಾಡಿಲ್ಲ ಆದರೂ ಸೋಂಕಿನ ಹಿನ್ನಲೆಯಲ್ಲಿ ಭಕ್ತರು ಸದ್ಯ ದೂರ ಇರುವುದೆ ಹೆಚ್ಚು ಒಳಿತು ಎಂದು ಅವರು ಹೇಳಿದ್ದಾರೆ.

Follow us on Social media

About the author